tag:blogger.com,1999:blog-7073679157303157430.post3876461091367487970..comments2023-06-14T07:31:23.285-07:00Comments on ಹಾಗೇ ಸುಮ್ಮನೆ...: ಹುಚ್ಚು ಕೋಡಿ ಮನಸ್ಸು...ಸುನಿಲ್ ಹೆಗ್ಡೆhttp://www.blogger.com/profile/04928286267665105907noreply@blogger.comBlogger2125tag:blogger.com,1999:blog-7073679157303157430.post-85490776204885540772008-03-14T03:32:00.000-07:002008-03-14T03:32:00.000-07:00ಪ್ರಿಯರೇ,ನಮಸ್ಕಾರ. ಹೇಗಿದ್ದೀರಿ? ನಾವೆಲ್ಲ ಎಷ್ಟೋ ಕಾಲದಿಂದ...ಪ್ರಿಯರೇ,<BR/><BR/>ನಮಸ್ಕಾರ. ಹೇಗಿದ್ದೀರಿ? <BR/><BR/>ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! <BR/><BR/>ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.<BR/><BR/>ಡೇಟು: ೧೬ ಮಾರ್ಚ್ ೨೦೦೮<BR/>ಟೈಮು: ಇಳಿಸಂಜೆ ನಾಲ್ಕು<BR/>ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು<BR/><BR/>ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ. <BR/><BR/>ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.<BR/><BR/>ಅಲ್ಲಿ ಸಿಗೋಣ, <BR/>ಇಂತಿ,<BR/><BR/>ಸುಶ್ರುತ ದೊಡ್ಡೇರಿSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-7073679157303157430.post-1891504190791320032008-02-29T15:13:00.000-08:002008-02-29T15:13:00.000-08:00ಕನಸುಗಳನ್ನು ಕಟ್ಟು ಸಾಗುವುದಿದೆಯಲ್ಲ, ಅದು ಹುಚ್ಚು ಅನ್ನಿಸ...ಕನಸುಗಳನ್ನು ಕಟ್ಟು ಸಾಗುವುದಿದೆಯಲ್ಲ, ಅದು ಹುಚ್ಚು ಅನ್ನಿಸಿಬಿಡುತ್ತದೆ. ಬಂಡಿ ಅಂದ ತಕ್ಷಣ ದೆಹಲಿಯ ಟಾಂಗಾ,ನಮ್ಮೊರಿನ ಹಳೇ ಬಸ್ಸು ನೆನಪಿಗೆ ಬರುತ್ತಲ್ಲಾ. ಹಾಗೇ ಬದುಕು............ಕನಸು...........ಪ್ರೀತಿ?ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.com